( 4 Oct, 2015) ಪರಮಾರರು Published By : upscgk.com ಪರಮಾರರು ಇವರು ರಾಷ್ಟ್ರಕೂಟರ ಸಂತತಿಯವರೆಂದು ನಂಬಲಾಗಿದೆ ಇವರು ಮಾಳವ ಪ್ರಾಂತ್ಯದಲ್ಲಿ ಏಳಿಗೆಗೆ ಬಂದರು ಈ ವಂಶದ ಸ್ಥಾಪಕ - ಉಪೇಂದ್ರ ಅಥವಾ ಕೃಷ್ಣ ಇವರನ್ನು - ಅಬುಪರ್ವತದಿಂದ ಬಂದವರೆಂದು ಹೇಳಲಾಗಿದೆ ಈ ವಂಶದ ಇನ್ನೋಂದು ಹೆಸರು - ಪವಾರ ಉಪೇಂದ್ರ - ಪ್ರಾರಂಭದಲ್ಲಿ ರಾಷ್ಟ್ರಕೂಟ ಮಾಂಡಲಿಕನಾಗಿದ್ದ ಇವರ ರಾಜಧಾನಿ - ಮಾಳ್ವಾದ ಧಾರ ಈ ವಂಶದ ಏಳನೇ ದೊರೆ - ಮುಂಜ ಈತ - ಎರಡನೇ ಸಿಯಕನ ಮಗ ಸಿಯಕನ - 927 ರಾಷ್ಚ್ರಕೂಟರನ್ನ ಸೋಲಿಸಿ ರಾಜಧಾನಿ ಮಳಖೇಡವನ್ನು ಸುಲಿಗೆ ಮಾಡಿದ್ದ ಮುಂಜನನ್ನು ಈ ಹೆಸರಿನಿಂದ ಲೂ ಕರೆಯುವರು - ವಾಕ್ಪತಿ ಈತನು - 947 ರಲ್ಲಿ ಪಟ್ಟಕ್ಕೆ ಬಂದನು ಈತ ಚೌಹಾಣರಿಂದ - ಅಬುಪರ್ವತವನ್ನು ಗೆದ್ದನು ಈತ - ಅನಿಲಪಾಟಕದ ( ಚಾಳುಕ್ಯರನ್ನು ) ಸೋಲಿಸಿದನು ಈತ - ಕಲ್ಯಾಣದ ಚಾಲುಕ್ಯರಿಗೆ ಸೆರೆ ಸಿಕ್ಕಿ ಹತನಾದ ಉಜ್ಜಯಿನಿಯ ಮಹಾಕಾಲ ದೇವಾಲಯದ ನಿರ್ಮಾತೃ - ಮುಂಜ ಇವನ ಉತ್ತರಾಧಿಕಾರಿ - ಸಿಂಧುರಾಜ ( ಸತ್ಯಾಶ್ರಯನನ್ನು ಸೋಲಿಸಿದ ) ಸಿಂಧೂರಾಜನ ಆಸ್ಥಾನ ಕವಿ - ಪದ್ಮಗುಪ್ತ ಪದ್ಮಗುಪ್ತನ ಕೃತಿ - ನವಸಾಹಸಾಂಕ ಚರಿತ ಸಿಂಧೂರಾಜನ ನಂತರ ಆತನ ಮಗ - ಮಿಹಿರ ಭೋಜ ಅಧಿಕಾರಕ್ಕೆ ಬಂದನು ಈತ 1008 ರಲ್ಲಿ ಘಜ್ನಿಯನ್ನು ಎದುರಿಸಲು - ಆನಂದ ಪಾಲನಿಗೆ ನೆರವಾಗಿದ್ದ ಚಂಪೂರಾಮಾಯಣ ಕೃತಿಯ ಕರ್ತೃ - ಭೋಜ ಧಾರಾ ಹಾಗೂ ಉಜ್ಜಯಿನಿಗಳು ಈ ಕಾಲದ - ಪ್ರಸಿದ್ದ ವಿಧ್ಯಾಕೇಂದ್ರಗಳು ಪರಮಾರರ ಪ್ರಸಿದ್ದ ಅರಸ - ರಾಜಭೋಜ ಬೋಪಾಲ್ ನಗರದ ನಿರ್ಮಾತೃ - ರಾಜಭೋಜ ಈತ ಕಟ್ಟಿಸಿದ ಸರೋವರ ಹೆಸರು - ಭೋಜಪುರ