( 4 Oct, 2015) ಚಂದಲರು Published By : upscgk.com ಇವರು - ಬುಂದೇಲ್ ಕಂಡದಲ್ಲಿ ಪ್ರಭುತ್ವಕ್ಕೆ ಬಂದರು ಇವರು - ನನ್ನುಕ ನ ನಾಯಕತ್ವದಲ್ಲಿ ಪ್ರಬಲರಾದರು ( 9 ನೇ ಶತಮಾನದ ಆರಂಭ ) ಪ್ರಾರಂಭದಲ್ಲಿ ಇವರು - ಪಾಲರ ಜಹಂಗೀರುದಾರರಾಗಿದ್ದರು ಕೀರ್ತಿವರ್ಮ ಈ ವಂಶದ ಹೆಸರಾಂತ ದೊರೆ ಚಂದೇಲರ ರಾಜಧಾನಿ - ಮಹೋಬ ಪ್ರಾರಂಭದಲ್ಲಿ ಇವರು - ಪ್ರತಿಹಾರರ ಸಾಮಂತರಾಗಿದ್ದರು ಈ ವಂಶದ ಸಮರ್ಥ ದೊರೆ - ಯಶೋವರ್ಮ ಈತ ಪ್ರತಿಹಾರರ ದೇವಪಾಲನನ್ನ ಸೋಲಿಸಿ - ಕನೌಜನ್ನು ವಶಪಡಿಸಿಕೊಂಡ ಖಜುರಹೋದಲ್ಲಿ ಚತುರ್ಭುಜ ದೇವಾಲಯದ ನಿರ್ಮಾತೃ - ಯಶೋವರ್ಮ ಖಜುರಹೋ - ಯಶೋವರ್ಮನ ರಾಜಧಾನಿ ಈತನ ಆಸ್ಥಾನ ಕವಿ - ಭವಭೂತಿ ಭವಭೂತಿಯ ಕೃತಿಗಳು - ಮಾಲತೀ ಮಾಧವ , ಉತ್ತರ ರಾಮಚರಿತ ಹಾಗೂ ಮಹಾವೀರ ಚರಿತ ಇವನ ಆಸ್ಥಾನದ ಮತ್ತೋಬ್ಬ ಕವಿ - ವಾಕ್ಪತಿ ಈ ವಂಶದ ಅತ್ಯಂತ ಪ್ರಸಿದ್ಧ ದೊರೆ - ಇವನ ಮಗ ಧಂಗ ಢಂಗನ ರಾಜಧಾನಿ - ಕಾಲಿಂಜರ್ ಢಂಗನ ನಂತರ ಅಧಿಕಾರಕ್ಕೆ ಬಂದ ಪ್ರಸಿದ್ದ ದೊರೆ - ಕೀರ್ತಿ ವರ್ಮ ಕೀರ್ತಿವರ್ಮನ ಕಾಲದಲ್ಲಿ ನಿರ್ಮಿತವಾದ ಸರೋವರ - ಕಿರಾತಕ ಈ ರಾಜ್ಯಕ್ಕೆ ತಿಲಾಂಜಲಿ ಇಟ್ಟವನು - ಅಲ್ಲಾವುದ್ದೀನ್ ಖಿಲ್ಜಿ ಆರಂಭದಲ್ಲಿ ಚಂದೇಲರು - ಛತ್ರಪುರದ ಪಾಳೇಗಾರರಾಗಿದ್ದರು ಖಜುರಾಹೋ ದೇವಾಲಯದ ನಿರ್ಮಾತೃ - ಢಂಗ ಅಕ್ಷರನೊಂದಿಗೆ ಹೋರಾಡಿದ ಚಂದೇಲರ ರಾಣಿ - ಚಂಡೇ ರಾಜಕುಮಾರಿ ಬುಂದೇಲ್ ಖಂಡ ಪ್ರಸ್ತುತ - ಉತ್ತರ ಪ್ರದೇಶದಲ್ಲಿದೆ